ಚಿತ್ರ : ಒಡೆಯ
ಸಂಗೀತ : ಅರ್ಜುನ ಜನ್ಯ
ಸಾಹಿತ್ಯ : ಡಾ. ವಿ . ನಾಗೇಂದ್ರ ಪ್ರಸಾದ್
ಸಾಹಿತ್ಯ :
ಹೇಯ್ ಒಡೆಯ! ಬಾ ಒಡೆಯ..!
ಸಿಡಿಲಿವನು ದಾರಿ ಬಿಡಿ, ಗುಡುಗು ಇವನು ನೀ ದೂರ ನಡಿ!
ಭಯವಾದರೆ ಊರು ಬಿಡಿ ಬಂದಿದೆ ಬೆಂಕಿ ಕಿಡಿ!
ಭಯವಾದರೆ ಊರು ಬಿಡಿ ಬಂದಿದೆ ಬೆಂಕಿ ಕಿಡಿ!
ಹೇಯ್ ಒಡೆಯ! ಬಾ ಒಡೆಯ..
ಅಸ್ತ್ರಗಳ ಕೆಳಗೆ ಇಡಿ, ಅಡ್ ಬಿದ್ದು ನೀ ದಂಡ ಹೊಡಿ!
ನಡುಕಾನ ನೀರು ಕುಡಿ ಇವನ ನೆರಳು ಪಡಿ!
ಆಣೆ ಇಟ್ಟಾಗ, ಮಾತು ಕೊಟ್ಟಾಗ ದೇಹಿ ಅನ್ನೋರ
ಕಾಯುವವನ ನೋಡಿ...!
ನಡುಕಾನ ನೀರು ಕುಡಿ ಇವನ ನೆರಳು ಪಡಿ!
ಆಣೆ ಇಟ್ಟಾಗ, ಮಾತು ಕೊಟ್ಟಾಗ ದೇಹಿ ಅನ್ನೋರ
ಕಾಯುವವನ ನೋಡಿ...!
ಹೇಯ್ ಒಡೆಯ! ಬಾ ಒಡೆಯ..!
ಕೂಸು ಹುಟ್ಟಿದಾಗ ಇವನ ಹೆಸರೇ ಇಡುವರಿಲ್ಲಿ!
ಇವನ ಮಾತೆ ಅಂತ್ಯ ನಮ್ಮ ಊರಲಿ..
ಒಹ್ ಹೋ ಮಚ್ಚು ಕೂಡ ಹುಚ್ಚ್ ಆಗೋಯ್ತು, ಬೀಸೋ ವೇಗದಲ್ಲಿ!
ನೋಡೋ ಉರಿಯೋ ಸೂರ್ಯ ಅಡಗಿ ಕುಂತ ಕಣ್ಣಲಿ!
ನಡೆಯೋ ಕೊಡಲಿ, ಇವ ಎತ್ ಎತ್ ಒಗೆದರೆ ನರಕ ಕಣೋ..
ಇವನು ಬಿಜಲಿ ನವ ನಕ್ಷತ್ರ ಕಣೋ!
ಆಣೆಯ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ!
ಇವನ ಮಾತೆ ಅಂತ್ಯ ನಮ್ಮ ಊರಲಿ..
ಒಹ್ ಹೋ ಮಚ್ಚು ಕೂಡ ಹುಚ್ಚ್ ಆಗೋಯ್ತು, ಬೀಸೋ ವೇಗದಲ್ಲಿ!
ನೋಡೋ ಉರಿಯೋ ಸೂರ್ಯ ಅಡಗಿ ಕುಂತ ಕಣ್ಣಲಿ!
ನಡೆಯೋ ಕೊಡಲಿ, ಇವ ಎತ್ ಎತ್ ಒಗೆದರೆ ನರಕ ಕಣೋ..
ಇವನು ಬಿಜಲಿ ನವ ನಕ್ಷತ್ರ ಕಣೋ!
ಆಣೆಯ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ!
ಹೇಯ್ ಒಡೆಯ! ಬಾ ಒಡೆಯ..
ಹೇಯ್ ಒಡೆಯ! ಬಾ ಒಡೆಯ..
ಹೇಯ್ ಒಡೆಯ!
ಹುಟ್ಟಿದಂತ ಊರ ಮಣ್ಣ ಗಾಟ್ಟು ಕೋಪದಲ್ಲಿ
ಸತ್ಯ ಧರ್ಮಕಾಗೆ, ನಿಲ್ಲೋ ರಣಕಲಿ!
ಬುದ್ದಿವಾದ ಹೇಳೋನಲ್ಲ, ಬಾಯಿ ಮಾತಿನಲ್ಲಿ..
ಯಾರು ಎದ್ದೆ ಇಲ್ಲ ಇವನು ಕೊಟ್ಟ ಏಟಲಿ!
ನಡಯೋ ಶಿಖರ, ಇವ ಗುಂಪಲ್ ನಡೆದರೂ ಹುಲಿಯ ತರ!
ಇವನು ಚತುರ, ಇವ ಸಿಂಪಲ್ ನೇಸರ!
ಆಣೆ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ!
ಸತ್ಯ ಧರ್ಮಕಾಗೆ, ನಿಲ್ಲೋ ರಣಕಲಿ!
ಬುದ್ದಿವಾದ ಹೇಳೋನಲ್ಲ, ಬಾಯಿ ಮಾತಿನಲ್ಲಿ..
ಯಾರು ಎದ್ದೆ ಇಲ್ಲ ಇವನು ಕೊಟ್ಟ ಏಟಲಿ!
ನಡಯೋ ಶಿಖರ, ಇವ ಗುಂಪಲ್ ನಡೆದರೂ ಹುಲಿಯ ತರ!
ಇವನು ಚತುರ, ಇವ ಸಿಂಪಲ್ ನೇಸರ!
ಆಣೆ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ!
ಹೇಯ್ ಒಡೆಯ! ಬಾ ಒಡೆಯ..
ಹೇಯ್ ಒಡೆಯ! ಬಾ ಒಡೆಯ..
ಹೇಯ್ ಒಡೆಯ!